ಮಂಗಳವಾರ, ನವೆಂಬರ್ 21, 2017

1_ಕಾಡುವ_ಸಾಲುಗಳು

1_ಕಾಡುವ_ಸಾಲುಗಳು

ಎಸ್. ಎಲ್ . ಭೈರಪ್ಪರವರ "ಅನ್ವೇಷಣ" ಪುಸ್ತಕದಿಂದ.
"ಸಾವನ್ನು ಅರಿಯುವ ತನಕ‌ ಜೀವನ ಅರ್ಥವಾಗುವುದಿಲ್ಲ. ಬರಿ ಹುಟ್ಟಿದರೆ ಸಾಲದು ಸತ್ತು ಹುಟ್ಟಬೇಕು. ಆಗ ಜೀವನದ ಬೆಲೆ ಅರ್ಥವಾಗುತ್ತದೆ".
ಮುಗಿದರೂ ಮುಗಿಯದ, ಮುಗಿಯದಿದ್ದರೂ ಮುಗಿದ, ಮೊದಲ ಪುಟದಿಂದಲೂ ಮನದೊಳಗೆ ಮೂಡಿದ್ದ ನೂರಾರು ಪ್ರಶ್ನೆಗಳಿಗೆ ಕೊನೆಯಲ್ಲಿ ಉತ್ತರ ನೀಡಿದ, ಆ ಉತ್ತರದಲ್ಲೇ ನೂರಾರು ಪ್ರಶ್ನೆಗಳನ್ನು ಮತ್ತೆ ಮನದೊಳಗೆ ಹುದುಗಿಸಿದ ಅಧ್ಬುತವಾದ ಪುಸ್ತಕ.
ಜೀವನದ ಬಗೆಗಿನ ನೂರಾರು ಪ್ರಶ್ನೆಗಳು, ನೂರಾರು ಉತ್ತರಗಳು. ಯಾವ ಪ್ರಶ್ನೆಗೆ ಯಾವ ಉತ್ತರ ? ಯಾವ ಉತ್ತರಕ್ಕೆ ಯಾವ ಪ್ರಶ್ನೆ?




- ಫಣೀಶ್ ದುದ್ದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ