ಸೋಮವಾರ, ಏಪ್ರಿಲ್ 3, 2017

ಸಂಭ್ರಮ

ಸಂಭ್ರಮ

ಬಿರುಕುಬಿಟ್ಟ ಬರಡು ಭೂಮಿಯ ಮಧ್ಯೆ,
ಆಕಾಶವನ್ನೇ ದಿಟ್ಟಿಸುತ ಆತಂಕದಿ
ಕೂತಿರುವ ರೈತನ,
ಅಹವಾಲನ್ನು ಕೇಳಲು
ಮಳೆರಾಯನೇ ಧರೆಗಿಳಿಯಲು,
ಬಡ ರೈತನ ಮುಖದಲ್ಲಿ
ಸಂಭ್ರಮವೋ ಸಂಭ್ರಮ.

- ಫಣೀಶ್ ದುದ್ದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ